ಮಿರ್ಜಾ ಇಸ್ಮಾಯಿಲ್..

>ಬೆಳಗೊಳ-ರಾಸಾಯನಿಕ ಗೊಬ್ಬರ ಕಾರ್ಖಾನೆ, ಮಂಡ್ಯ ಸಕ್ಕರೆ, ಶಿವಮೊಗ್ಗದಲ್ಲಿ ಬೆಂಕಿಕಡ್ಡಿ, ಭದ್ರಾವತಿಯಲ್ಲಿ ಉಕ್ಕು & ಕಬ್ಬಿಣ ಕಾರ್ಖಾನೆ.

>ಜಕ್ಕೂರು ವಿಮಾನ ನಿಲ್ದಾಣ, ನಿಮ್ಹಾನ್ಸ್, ಹೆಚ್ಎಎಲ್

>ಮೈಸೂರು & ಬೆಂಗಳೂರಿನಲ್ಲಿ ಆಕಾಶವಾಣಿ ಕೇಂದ್ರ.

>ಬದನವಾಳದಲ್ಲಿ ಖಾದಿ ಉತ್ಪಾದನಾ ಕೇಂದ್ರ.

>ಮಂಡ್ಯದಲ್ಲಿ ಇರ್ವಿನ್ ಕಾಲುವೆ.

>KRSನ ಬೃಂದಾವನ.

>ಕೋಲಾರ-ನರಸಿಂಹರಾಜ, ಶಿವಮೊಗ್ಗ-ಮೆಗ್ಗಾನ್, ಮೈಸೂರಿನಲ್ಲಿ ವಾಣಿವಿಲಾಸ ಆಸ್ಪತ್ರೆ.

>ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮ

>ಪ್ರಾಥಮಿಕ ಶಿಕ್ಷಣ ಕಾಯಿದೆ.

ಜಯ ಚಾಮರಾಜೇಂದ್ರ ಒಡೆಯರ್(ಮೈಸೂರು ಸಂಸ್ಥಾನದ ಕೊನೆಯ ಅರಸ):

>ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಬೇಕೆಂದು ಸತ್ಯಾಗ್ರಹ ನಡೆಸಿದವರು-ಕೆ.ಸಿ.ರೆಡ್ಡಿ. >1947ರ ಅ.24ರಂದು ಜವಾಬ್ದಾರಿ ಸರ್ಕಾರ-ಕೆ.ಸಿ.ರೆಡ್ಡಿ ಸಿಎಂ.

Leave a Reply

Your email address will not be published. Required fields are marked *