ಚಿತ್ರದುರ್ಗದ ಪಾಳೇಗಾರರು & ಸುರಪುರದ ನಾಯಕರು

ಚಿತ್ರದುರ್ಗದ ನಾಯಕರು/ಪಾಳೆಯಗಾರರು:

>ಪಾಳೆಯಗಾರರ ವಶದಲ್ಲಿದ್ದ ಸೀಮೆಗೆ ಪಾಳೆಯಪಟ್ಟು ಎನ್ನುತ್ತಿದ್ದರು.

>ತಿರುಪತಿ ಬಳಿಯ ಮದಕೇರಿಯವರು. ಆದರೆ ಚಿತ್ರದುರ್ಗದಲ್ಲಿ ನೆಲೆಸಿದ್ದರು

>ಬೇಡ ಸಮುದಾಯಕ್ಕೆ ಸೇರಿದವರು

>ಐದನೇ ಮದಕರಿ ನಾಯಕ/ವೀರ ಮದಕರಿ ನಾಯಕ:

>ಚಿತ್ರದುರ್ಗ ಕೋಟೆಯನ್ನು ನಿರ್ಮಿಸಿದ

>ಚಿತ್ರದುರ್ಗವು ಹೈದರಾಲಿ ವಶವಾಯಿತು.

>ಚಿತ್ರದುರ್ಗವನ್ನು 13 ಮಂದಿ ನಾಯಕರು ಆಳಿದರು.

>ಹೈದರಾಲಿಗೆ ಮದಕರಿ ಹಲವು ಯುದ್ಧಗಳಲ್ಲಿ ಸಹಾಯ ಮಾಡಿದ್ದ.

>ಕಾವಲುಗಾರನ ಹೆಂಡತಿ-ಒನಕೆ ಓಬವ್ವ.

>ಚಿತ್ರದುರ್ಗ ಕೋಟೆಯ ಪಶ್ಚಿಮ ದಿಕ್ಕಿನಲ್ಲಿ ಓಬವ್ವನ ಕಿಂಡಿ ಇದೆ.

>ಚಿತ್ರದುರ್ಗದ ಕೋಟೆ ಒಟ್ಟು ಏಳು ಸುತ್ತುಗಳನ್ನು ಒಳಗೊಂಡಿದೆ.

>ಭರಮಸಾಗರ & ಭೀಮಸಮುದ್ರ ಜಲಾಶಯಗಳು.

ಪ್ರಖ್ಯಾತ ದೊರೆ: ವೆಂಕಟಪ್ಪ ನಾಯಕ:

>ಚಂದ್ರಗಿರಿ(ಕೇರಳ) ನದಿಯವರೆಗೆ ವಿಜಯಯಾತ್ರೆ ಮಾಡಿದ.

>ಮಂಗಳೂರಿನಲ್ಲಿ ಪೋರ್ಚುಗೀಸರನ್ನು ಸೋಲಿಸಲು ಉಳ್ಳಾಲ ರಾಣಿ ಅಬ್ಬಕ್ಕ ಸಹಾಯ ಮಾಡಿದಳು.

>ಆದಿಲ್ ಶಾಹಿಯನ್ನು ಸೋಲಿಸಿ ಹಾನಗಲ್ ನಲ್ಲಿ ವಿಜಯಸ್ತಂಭ ಸ್ಥಾಪಿಸಿದ.

ಸುರಪುರ ನಾಯಕರು:

>ಕೃಷ್ಣಾ & ಭೀಮಾ ನದಿಗಳ ನಡುವೆ ಇರುವುದೇ-ಸುರಪುರ.

>ಸ್ಥಾಪಕ-ಗಡ್ಡಿಪಿಡ್ಡ ನಾಯಕ

>ಸುರಪುರ ನಗರ ನಿರ್ಮಿಸಿ, ರಾಜಧಾನಿ ಮಾಡಿಕೊಂಡವನು-ಬಹರಿಪಿಡ್ಡ ನಾಯಕ.

>ಕೊನೆಯಲ್ಲಿ ಈ ಸಂಸ್ಥಾನವನ್ನು ಬ್ರಿಟೀಷರು ಹೈದರಾಬಾದಿನ ನಿಜಾಮನಿಗೆ ಕಾಣಿಕೆಯನ್ನಾಗಿ ನೀಡಿದರು. >ಕುಲದೇವರು-ತಿರುಪತಿ ವೆಂಕಟರಮಣ & ಗೋಪಾಲಸ್ವಾಮಿ.

>ಸುರಪುರ-ಯಾದಗಿರಿ ಜಿಲ್ಲೆಯಲ್ಲಿದೆ.

>ವೆಂಕಟಪ್ಪ ನಾಯಕ: 1853

>ತಂದೆ-ಕೃಷ್ಣಪ್ಪ ನಾಯಕ.

>ಕೃಷ್ಣಪ್ಪ ನಾಯಕನ ಸಹೋದರ-ಪೆದ್ದನಾಯಕ.

>ಸುರಪುರದ ಆಡಳಿತಕ್ಕಾಗಿ ಬ್ರಿಟೀಷರಿಂದ ನೇಮಕಗೊಂಡ ಪೊಲಿಟಿಕಲ್ ಏಜೆಂಟ್-ಮೆಡೋಸ್ ಟೇಲರ್. ಈತ ಪೆದ್ದ ನಾಯಕನನ್ನು ದಿವಾನನ್ನಾಗಿಯೂ ನೇಮಸಿದ.

ಸುರಪುರ ದಂಗೆ:

>ಹರಡಿದ್ದ ಪುಕಾರು: ನಾನಾ ಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬುದು.

>ರಾಜನ ಮೇಲೆ ಅನುಮಾನಗೊಂಡು ಬ್ರಿಟಿಷ್ ಸರ್ಕಾರ ವರದಿ ಸಲ್ಲಿಸಲುಕ್ಯಾಂಪ್ ಬೆಲ್ ಎಂಬಾತನನ್ನು ನೇಮಿಸಿತು. ಈತ ರಾಜನ ವಿರುದ್ಧ ಹೈದರಾಬಾದ್ ನ ರೆಸಿಡೆಂಟನಿಗೆ ವರದಿ ಸಲ್ಲಿಸಿದನು.

>ಕರ್ನಾಟಕ ಚರಿತ್ರೆಯ 1857ರ ಕ್ರಾಂತಿಯ ನಾಯಕ-ವೆಂಕಟಪ್ಪ ನಾಯಕ  >1858ರಲ್ಲಿ ಸುರಪುರ ಕೋಟೆಗೆ ಬ್ರಿಟೀಷರು ಮುತ್ತಿಗೆ ಹಾಕಿದರು.

Leave a Reply

Your email address will not be published. Required fields are marked *