ನೂತನ ಮುಖ್ಯಮಂತ್ರಿಗಳು:
ತ್ರಿಪುರ ಸಿಎಂ- ಮಾಣಿಕ್ ಸಾಹಾ
ಮೇಘಾಲಯ ಸಿಎಂ- ಕಾರ್ನಾಡ್ ಸಂಗ್ಮಾ
ನಾಗಾಲ್ಯಾಂಡ್ ಸಿಎಂ- ನೀಫೂ ರಿಯೋ
ಕರ್ನಾಟಕ ಸಿಎಂ- ಸಿದ್ದರಾಮಯ್ಯ
ಮಿಜೋರಾಂ ಸಿಎಂ- ಲಾಲ್ದುಹೋಮ
ತೆಲಂಗಾಣ ಸಿಎಂ- ರೇವಂತ್ ರೆಡ್ಡಿ
ರಾಜಸ್ಥಾನ-ಭಜನ್ ಲಾಲ್ ಶರ್ಮಾ
ಮಧ್ಯ ಪ್ರದೇಶ-ಮೋಹನ್ ಯಾದವ್ &
ಛತ್ತೀಸ್ ಗಢ-ವಿಷ್ಣುದೇವೋ ಸಾಯಿಇತ್ತೀಚೆಗೆ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದವರು- ಕೀನ್ಯಾ ಅಧ್ಯಕ್ಷ ವಿಲಿಯಮ್ ಸಮೋಯಿ ರುತೋ
ವಿಶ್ವಸಂಸ್ಥೆಯ ಯುನೆಸ್ಕೋ ಸಂಘಟನೆಯು ಗುಜರಾತ್ನ ಗರ್ಬಾ ನೃತ್ಯ ಕಲೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ(Intangible Cultural Heritage) ಎಂದು ಘೋಷಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2024ರ ಜ.1ರಿಂದ ಅನ್ವಯವಾಗುವಂತೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.ಹವಾಮಾನ ವೈಪರೀತ್ಯ ಶೃಂಗಸಭೆಯು ದುಬೈನಲ್ಲಿ ನಡೆಯಿತು.
ಜೈವಿಕ ಸಂಪನ್ಮೂಲ & ಸುಸ್ಥಿರ ಅಭಿವೃದ್ಧಿ ಕೇಂದ್ರ-ಅರುಣಾಚಲ ಪ್ರದೇಶದ ಕಿಮಿನ್
ಕೇಂದ್ರೀಯ ಹಿಂದಿ ಸಂಸ್ಥೆ-ಮೇಘಾಲಯ‘Mera Yuva Bharat’ (MY-Bharat) ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಆಸ್ಟ್ರಿಯಾದ ವಾಲ್ನೆವಾ ಸಂಸ್ಥೆ ವಿಶ್ವದಲ್ಲೇ ಮೊದಲ ಬಾರಿಗೆ ಚಿಕುನ್ ಗುನ್ಯಾ ಕಾಯಿಲೆಗೆ ‘ಇಕ್ಸ್ ಚಿಕ್’ ಹೆಸರಿನ ಲಸಿಕೆ ಕಂಡುಹಿಡಿದಿದೆ.ರಾಷ್ಟ್ರಪತಿ-ದ್ರೌಪದಿ ಮುರ್ಮು
ಉಪ ರಾಷ್ಟ್ರಪತಿ-ಜಗದೀಪ್ ಧನಕರ್
ಎರಡನೇ ಅವಧಿಗೆ ಲೋಕಸಭಾ ಸ್ಪೀಕರ್ ಆದವರು- ಓಂ ಬಿರ್ಲಾ
ರಾಜ್ಯಸಭೆ: ಆಡಳಿತ ಪಕ್ಷದ ನಾಯಕ ಜೆ.ಪಿ.ನಡ್ಡಾ, ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು-ಡಿ.ವೈ.ಚಂದ್ರಚೂಡ್
ಭಾರತದ ಇಪ್ಪತ್ತೈದನೇ ಮುಖ್ಯ ಚುನಾವಣಾ ಆಯುಕ್ತರು-ರಾಜೀವ್ ಕುಮಾರ್
ಭಾರತದ ಹದಿನಾಲ್ಕನೇ ಮಹಾ ಲೆಕ್ಕಪರಿಶೋಧಕರು-ಗಿರೀಶ್ ಚಂದ್ರ ಮುರ್ಮು 148
ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್-ಆರ್.ವೆಂಕಟರಮಣಿ 76ಭಾರತದ ಮಹಿಳಾ ಆಯೋಗದ ಅಧ್ಯಕ್ಷೆ-ರೇಖಾ ಶರ್ಮಾರಾಜೀನಾಮೆ ನೀಡಿದ್ದು, ಹೊಸಬರ ನೇಮಕವಾಗಿಲ್ಲ.
ಭಾರತದ ಎರಡನೇ ಚೀಫ್ ಡಿಫೆನ್ಸ್ ಆಫ್ ಸ್ಟ್ಯಾಫ್(CDS)-ಲೆಫ್ಟಿನಂಟ್ ಜನರಲ್ ಅನಿಲ್ ಚೌವ್ಹಾಣ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಅಧ್ಯಕ್ಷರು-ಎಸ್.ಸೋಮನಾಥ್
ರಿಸರ್ವ್ ಬ್ಯಾಂಕ್ ಗವರ್ನರ್-ಶಕ್ತಿಕಾಂತ್ ದಾಸ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ: ಜಯ್ ಶಾ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧ್ಯಕ್ಷರು-ರೋಜರ್ ಬಿನ್ನಿ
ನೀತಿ ಆಯೋಗದ ಅಧ್ಯಕ್ಷರು-ಪ್ರಧಾನಿ ಮೋದಿ, ಉಪಾಧ್ಯಕ್ಷರು-ಸುಮನ್ ಬೆರಿ, ಸಿಇಒ-BVR ಸುಬ್ರಮಣಿಯನ್ಭಾರತದ ಪ್ರಥಮ ಮಹಿಳೆಯರು..
ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು-ಎಂ.ಫಾತಿಮಾ ಬೀವಿ
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್-ಮೀರಾ ಕುಮಾರ್
ಉಚ್ಚ ನ್ಯಾಯಾಲಯದ ಮೊದಲ ಮಹಿಳಾ ಸಿಜೆ-ಲೀಲಾ ಸೇಥ್(ಹಿಮಾಚಲ ಪ್ರದೇಶ)
ಮೊದಲ ಮಹಿಳಾ ಮುಖ್ಯಮಂತ್ರಿ-ಸುಚೇತಾ ಕೃಪಲಾನಿ
ಮೈತ್ರಿ ಸೂಪರ್ ಪವರ್ ಥರ್ಮಲ್ ಪ್ಲಾಂಟ್ ಅನ್ನು ಮೋದಿ & ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್-2023ರಲ್ಲಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ
ಶ್ರೀಲಂಕಾ ವಿರುದ್ಧ 317 ರನ್ ಗಳ ಅಂತರದಿಂದ ಗೆದ್ದು ದಾಖಲೆ ಬರೆದ ತಂಡ-ಭಾರತ
ಟೆನಿಸ್ ವೃತ್ತಿಗೆ ವಿದಾಯ ಹೇಳಿದ ಭಾರತೀಯ ಪಟು-ಸಾನಿಯಾ ಮಿರ್ಜಾ
ವಿಶ್ವದ ಅತಿದೊಡ್ಡ ಹಾಕಿ ಸ್ಟೇಡಿಯಂ-ಒಡಿಶಾದ ರೂರ್ಕೆಲಾದಲ್ಲಿರುವ ಬಿರ್ಸಾ ಮುಂಡಾ ಕ್ರೀಡಾಂಗಣ‘Dr. APJ Abdul Kalam: Memories Never Die’- ಕರ್ತೃ-ವೈ.ಎಸ್.ರಾಜನ್
ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದವರು-Recep Tayyip Erdogan
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದವರು-Georgi Gospodinov
ವಿಶ್ವ ಬ್ಯಾಂಕಿನ ನೂತನ ಅಧ್ಯಕ್ಷರು-ಅಜಯ್ ಭಂಗಾ
ನೇಪಾಳದ ನೂತನ ಅಧ್ಯಕ್ಷ-ರಾಮ ಚಂದ್ರ ಪೌಡೆಲ್, ಪ್ರಧಾನಿ-ಕೆ.ಪಿ.ಶರ್ಮಾ ಒಲಿ
ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದವರು-ಈಜಿಪ್ಟ್ ಅಧ್ಯಕ್ಷ – ಇಮ್ಮ್ಯಾನ್ಯುಯಲ್ ಮ್ಯಾಕ್ರಾನ್
15ನೇ BRICS ಶೃಂಗಸಭೆ ನಡೆದ ಸ್ಥಳ- ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್
BRICS ಒಕ್ಕೂಟ ಸೇರಿದ 6 ಹೊಸ ರಾಷ್ಟ್ರಗಳು-ಸೌದಿ ಅರೇಬಿಯಾ, ಇರಾನ್, ಇಥಿಯೋಫಿಯಾ, ಈಜಿಪ್ಟ್, ಅರ್ಜೆಂಟಿನಾ & ಯುಎಇ
ಸೆ.9, 10ರಂದು ದೆಹಲಿಯಲ್ಲಿ ನಡೆದ-G20 ಶೃಂಗಸಭೆ; ಧ್ಯೇಯವಾಕ್ಯ-ವಸುದೈವ ಕುಟುಂಬಕಂ(one earth, one family, one future)
2023ರ COP28 ಶೃಂಗಸಭೆ(Nov.30-Dec.12) ನಡೆಯಲಿರುವ ದೇಶ-ಯುಎಇ(2024: ಬಾಕು; ಅಜರ್ ಬೈಜಾನ್)
ಇತ್ತೀಚಿಗೆ ನಿಧನರಾದ ಖ್ಯಾತ ಕ್ರಿಕೆಟಿಗ-ಬಿಷನ್ ಸಿಂಗ್ ಬೇಡಿ & ಸಲೀಂ ದುರಾನಿಇತ್ತೀಚೆಗೆ 24ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸೆರ್ಬಿಯಾ ಆಟಗಾರ-ನೊವಾಕ್ ಜೊಕೊವಿಕ್
ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಕ್ಕೆ ರವೀಂದ್ರನಾಥ ಠಾಗೂರ್ ವಾಸಿಸುತ್ತಿದ್ದ ಶಾಂತಿನಿಕೇತನ ಮನೆಯನ್ನು ಸೇರ್ಪಡೆ ಮಾಡಲಾಗಿದೆ.(hoysala temple-karnataka)
ಏಷ್ಯಾಕಪ್ ಫೈನಲ್ ನಲ್ಲಿ ಭಾರತಕ್ಕೆ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಜಯ
2021ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರು-ನಟಿ ವಹೀದಾ ರೆಹಮಾನ್
ಇತ್ತೀಚೆಗೆ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ-ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಪಾನ್ & ಭಾರತಕ್ಕೆ ಶಾಶ್ವತ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದ ದೇಶ-ಭೂತಾನ್2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ದೇಶದ ಸಾಮಾಜಿಕ ಹೋರಾಟಗಾರ್ತಿ “ನರ್ಗಿಸ್ ಮೊಹಮ್ಮದಿ” ಅವರಿಗೆ ಘೋಷಿಸಲಾಗಿದೆ.
ಸಾಹಿತ್ಯ ನೊಬೆಲ್ – ನಾರ್ವೆ ನಾಟಕಕಾರ ಜಾನ್ ಪೋಸ್ಸೆ ಅವರಿಗೆ
Economics nobel prize- Claudia Goldin
ದೆಹಲಿಯ G20 ಶೃಂಗಸಭೆಯ ಪ್ರಮುಖ ನಿರ್ಧಾರಗಳು:
G20ಗೆ ‘ಆಫ್ರಿಕನ್ ಒಕ್ಕೂಟ’ ಹೊಸ ಸದಸ್ಯತ್ವದೊಂದಿಗೆ ಸೇರ್ಪಡೆಯಾಯಿತು.
“ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ”ವನ್ನು ರಚಿಸಲಾಯಿತು.
‘ನವದೆಹಲಿ ನಾಯಕರ ಘೋಷಣೆ’ಯನ್ನು ಅಳವಡಿಸಿಕೊಳ್ಳಲಾಯಿತು.
ಭಾರತದ ಮುಖೇನ ರೈಲು & ಹಡಗಿನ ಸಂಪರ್ಕ ಹೊಂದಲು ಭಾರತ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಇಸ್ರೇಲ್ & ಯೂರೋಪಿಯನ್ ಒಕ್ಕೂಟಗಳು “ಭಾರತ-ಮಧ್ಯ ಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರ್” ಹೆಸರಿನಲ್ಲಿ ಜಂಟಿ ಒಪ್ಪಂದ ಮಾಡಿಕೊಂಡವು.ಒಂದು ದೇಶ, ಒಂದು ಚುನಾವಣೆ ಸಮಿತಿಯ ಅಧ್ಯಕ್ಷರು-ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್; ಸಮಿತಿಯ ವರದಿಗೆ ೨೦೨೪ರಲ್ಲಿ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಇತ್ತೀಚೆಗೆ ಇಸ್ರೇಲ್ ಮೇಲೆ ದಾಳಿ ಮಾಡಿದ ಉಗ್ರ ಸಂಘಟನೆ-ಪ್ಯಾಲೆಸ್ತೇನ್ ನ ಹಮಾಸ್
ತಿರುವನಂತಪುರಂನ ಎಲ್ಲಾ ಮನೆಗಳ ಮೇಲೂ ಸೋಲಾರ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಉಡಾವಣೆ ಮಾಡಿದ್ದ ಚಂದ್ರಯಾನ-3 ಉಪಗ್ರಹವು ಕಳೆದ ಆ.23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.ದೇಶದ ಮೊದಲ ರೇಬಿಸ್ ಮುಕ್ತ ರಾಜ್ಯ-ಗೋವಾ
ಇ-ಆಡಳಿತದಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ-ಕೇರಳ
ಸೋಲಾರ್ ಉತ್ಪಾದನೆಯಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಗುಜರಾತ್ & ಕರ್ನಾಟಕ ರಾಜ್ಯಗಳಿವೆ.
PUSA-44 ಭತ್ತದ ತಳಿ ನಿಷೇಧಿಸಿದ ರಾಜ್ಯ-ಪಂಜಾಬ್
ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ್ದು-ಮಧ್ಯ ಪ್ರದೇಶದ ಓಂಕಾರೇಶ್ವರದಲ್ಲಿ
ಸಾರ್ವತ್ರಿಕ ಪಿಂಚಿಣಿ ಯೋಜನೆಗೆ ಮಂಗಳಮುಖಿಯರನ್ನು ಸೇರಿಸಿದ ರಾಜ್ಯ-ಜಾರ್ಖಂಡ್
5G technology training programme & ಐದು ಕೋಟಿ ಸಸ್ಯ ನೆಡುವ ಆಂದೋಲನ-2023-ಉತ್ತರ ಪ್ರದೇಶ
ಮಣಿಪುರ ಹಿಂಸೆಗೆ ಕಾರಣವಾದ ಪ್ರದೇಶ-ಕುಕಿ ಲ್ಯಾಂಡ್
One Minute Traffic Light Plan-ಶಿಮ್ಲಾ
ಗಡಿ ಸಮಸ್ಯೆ ಬಿಗಡಾಯಿಸಿರುವುದು- ಅಸ್ಸಾಂ & ಅರುಣಾಚಲ ಪ್ರದೇಶದ ನಡುವೆ
ಶಿಕ್ಷಣದ ಉದ್ದೇಶಕ್ಕಾಗಿ ಕಾರ್ಬನ್ ಲೈಟ್ ಮೆಟ್ರೋ ಟ್ರಾವೆಲ್ ಆರಂಭಿಸಿರುವುದು-ದೆಹಲಿ ಮೆಟ್ರೋ
2022ರ ಏಷ್ಯನ್ ಗೇಮ್ಸ್ ನಡೆದ ಸ್ಥಳ-ಚೀನಾದ ಹ್ಯಾಂಗ್ಜೌ, ಭಾರತ 107 ಪದಕಗಳನ್ನು ಗೆದ್ದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿವೆ.
2028ರ ಒಲಂಪಿಕ್ ಗೆ ಕ್ರಿಕೆಟ್ ಸೇರ್ಪಡೆ
ಏಕದಿನದಲ್ಲಿ ಸಚಿನ್ ದಾಖಲೆ ಸರಿಗಟ್ಟಿದವರು-ವಿರಾಟ್ ಕೊಹ್ಲಿ(49 ಶತಕ)
ವಿಶ್ವಕಪ್ ಪಂದ್ಯದಲ್ಲಿ 2 ಶತಕ ಸಿಡಿಸಿದ ಆಟಗಾರ- ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್
ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಯೋಜನೆ-ಭಾರತ್ ಆಟಾ(ಕಡಿಮೆ ಬೆಲೆಗೆ ಗೋಧಿ ಹಿಟ್ಟಿನ ವಿತರಣೆ)
ದೇಶದ ಮೊದಲ ದಲಿತ ಮಾಹಿತಿ ಆಯುಕ್ತರು-ಹೀರಾಲಾಲ್ ಸಮಾರಿಯಾ
2023ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ತಂಡ-ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಜಯಗಳಿಸಿದ ಹಾಕಿ ತಂಡ-ಭಾರತ
ಜಾರ್ಖಂಡ್ ವುಮನ್ಸ್ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ-ಭಾರತ(ಜಪಾನ್ ವಿರುದ್ಧ)
2023 Asian Champions Trophy ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ
ಇಸ್ರೇಲ್ ನಲ್ಲಿದ್ದ ಭಾರತೀಯರನ್ನು ರಕ್ಷಿಸಲು-ಆಪರೇಷನ್ ಅಜಯ್
ಸುಡಾನ್ ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯ ಹೆಸರು-ಆಪರೇಷನ್ ಕಾವೇರಿ
ಟರ್ಕಿ ಭೂಕಂಪ-ಆಪರೇಷನ್ ದೋಸ್ತ್2023ರ ಆ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ ಹಡಗಿನ ಹೆಸರು-INS Vindhyagiri
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಉತ್ಸವ-ಗಜ ಉತ್ಸವ
ಸಂವಿಧಾನ ಉದ್ಯಾನ-ಜೈಪುರ
PM e-bus Sewa scheme, aiming to introduce 10,000 electric buses in city bus services across IndiaInternational Year of Millets
International Year of Dialogue as a Guarantee of Peace- 2023 UNಇತ್ತೀಚೆಗೆ ಉಡಾಯಿಸಲಾದ ಖಂಡಾಂತರ ಕ್ಷಿಪಣಿ-ಪ್ರಳಯ್
ಭಾರತದಲ್ಲಿ ರಕ್ಷಣಾ ಇಲಾಖೆ ಆರಂಭವಾದ ವರ್ಷ-1776(ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ)
ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ಆರಂಭವಾದ ವರ್ಷ-1958
ರಾಷ್ಟ್ರೀಯ ರಕ್ಷಣಾ ವಿವಿ-ಹರಿಯಾಣದ ಗುರುಗ್ರಾಮ
ಭಾರತೀಯ ಮಿಲಿಟರಿ ಅಕಾಡೆಮಿ-ಡೆಹ್ರಾಡೂನ್
ಭಾರತೀಯ ನೌಕಾ ಅಕಾಡೆಮಿ-ಕೇರಳದ ಕಣ್ಣೂರು ಜಿಲ್ಲೆಯ ಎಜಿಮಾಲಾ
ಇಂದಿನ ರಕ್ಷಣಾ ಸಚಿವರು-ರಾಜನಾಥ್ ಸಿಂಗ್
ಭಾರತೀಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯು ಸ್ಥಳೀಯ ಧ್ರುವಾಸ್ತ್ರ ಕ್ಷಿಪಣಿಗೆ ಅನುಮೋದನೆ ನೀಡಿದೆ.
ಹೊಸ ಯುದ್ಧ ನೌಕೆ-ಮಹೇಂದ್ರಗಿರಿ
INS ಮರ್ಮಗೋವಾ-ರಾಜನಾಥ್ ಸಿಂಗ್
ಭೂಮಿಯಿಂದ ಭೂಮಿಗೆ ಹಾರುವ ಭಾರತದ ಕ್ಷಿಪಣಿಗಳು- ಪೃಥ್ವಿ, ಅಗ್ನಿ, ನಿರ್ಭಯ್, ಬ್ರಹ್ಮೋಸ್, ಪ್ರಹಾರ್, ಧನುಷ್, ಶೌರ್ಯNational Programme for Prevention and Control of Deafness (NPPCD)
National Programme for Control of Blindness and Visual Impairment
NATIONAL PROGRAMME FOR PREVENTION AND CONTROL OF CANCER, DIABETES, CARDIOVASCULAR DISEASES & STROKE (NPCDCS)
“National Programme for the Health Care of Elderly” (NPHCE) during 2010-11
INS Kochi, the largest India-made warshipCarabao cup(EFL cup)
International Shooting Sport Federation ವಿಶ್ವಕಪ್-ರುದ್ರಂಕ್ಷ್ ಪಾಟೀಲ್ ಗೆ ಚಿನ್ನ
ಕತಾರಿನ ಕ್ಲಾಸಿಕಲ್ ಚೆಸ್ ಫಾರ್ಮ್ಯಾಟ್ ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದು-ಕಾರ್ತಿಕೇಯನ್ ಮುರಳಿ
ಏಷ್ಯನ್ ಗೇಮ್ಸ್ ನಲ್ಲಿ ಫೆನ್ಸರ್ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಗೆದ್ದವರು-ಭವಾನಿ ದೇವಿ
2023 SAFF Championship(ಫುಟಬಾಲ್) ನಡೆದ ಸ್ಥಳ-ಬೆಗಳೂರು, ಕುವೈತ್ ವಿರುದ್ಧ ಭಾರತಕ್ಕೆ ಗೆಲುವು
ಭಾರತದ ಅತಿ ಕಿರಿಯ ಗ್ರಾಂಡ್ ಮಾಸ್ಟರ್-ಪ್ರಾಣೇಶ್ ಎಂ(16)ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹ-Gaganyaan’s TV-D1
ಜನಜಾತೀಯ ಖೇಲ್ ಮಹೋತ್ಸವ ನಡೆದ ಸ್ಥಳ-ಒಡಿಶಾದ ಭುವನೇಶ್ವರ
ಸ್ಕ್ವ್ಯಾಷ್ ವಿಶ್ವಕಪ್ ನಡೆದ ಸ್ಥಳ-ಚೆನ್ನೈ
ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿ ಗೆದ್ದ ಆಟಗಾರ-ಲಿಯೊನೆಲ್ ಮೆಸ್ಸಿ
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ 6ನೇ ಬಾರಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ
ISSFನ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತೀಯ-ರುದ್ರಾಂಕ್ಷ್ ಪಾಟೀಲ್
ಏಕದಿನ ಕ್ರಿಕೆಟ್ ನಲ್ಲಿ ಭಾರತ 317 ರನ್ ಅಂತರದಿಂದ ಗೆದ್ದು, ನ್ಯೂಜಿಲೆಂಡಿನ 15 ವರ್ಷಗಳ ಐತಿಹಾಸಿಕ ದಾಖಲೆ ಮುರಿದಿದ್ದು-ಶ್ರೀಲಂಕಾ ತಂಡದ ವಿರುದ್ಧ
Satyajit Ray Excellence in Film Lifetime award-Michael Douglas
2023 Special Olympics World Summer Games-ಜರ್ಮನಿಯ ಬರ್ಲಿನ್ ನಲ್ಲಿ ನಡೆದವು
ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಸೋತ 18 ವರ್ಷದ ಭಾರತೀಯ ಯುವಕ-ಆರ್.ಪ್ರಜ್ಞಾನಂದ.
BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಕಂಚು ಗೆದ್ದವರು-ಹೆಚ್.ಎಸ್.ಪ್ರಣಯ್
ಫಿಫಾ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿ ಪಡೆದವರು-ಲಿಯೊನೆಲ್ ಮೆಸ್ಸಿ.
ದೆಹಲಿಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಹೊಸ ಹೆಸರು-ಪ್ರಗತಿ ಮೈದಾನ(ಭಾರತ್ ಮಂಡಪಂ)
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ-ಚಿನಾಬ್ ಬ್ರಿಡ್ಜ್
ಮಹಿಳಾ ಮೀಸಲಾತಿ ಮಸೂದೆಗೆ ಪ್ರಧಾನಿ ಮೋದಿ ಇಟ್ಟ ಹೆಸರು-ನಾರಿ ಶಕ್ತಿ ವಂದನ ಅಧಿನಿಯಮ