>ವಿದೇಶಾಂಗ ಇಲಾಖೆಯ ನೂತನ ಕಾರ್ಯದರ್ಶಿ-ವಿಕ್ರಂ ಮಿಸ್ರಿ
>ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ: ಜಯ್ ಶಾ
>ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ-ಪರ್ವಂತನೇನಿ ಹರೀಶ್
>ಅಂತಾರಾಷ್ಟ್ರೀಯ ನ್ಯಾಯಾಲಯದ ನೂತನ ಅಧ್ಯಕ್ಷ-ನವಾಫ್ ಸಲಾಂ
>ವಿಶ್ವ ಬ್ಯಾಂಕಿನ ಹಣಕಾಸು ಮಂಡಳಿಯ ನೂತನ ಸದಸ್ಯ-ರಾಕೇಶ್ ಮೋಹನ್
>ಯೂರೋಪಿಯನ್ ಮಂಡಳಿಯ ನೂತನ ಅಧ್ಯಕ್ಷ-ಪೋರ್ಚುಗಲ್ ಮಾಜಿ ಪ್ರಧಾನಿ Antonio Costa
>16ನೇ ಹಣಕಾಸು ಆಯೋಗದ ಅಧ್ಯಕ್ಷರು-ಅರವಿಂದ್ ಪನಗಾರಿಯಾ
>ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರ-ಪವನ್ ಕುಮಾರ್
>ವಿದೇಶಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ-ವಿಕ್ರಂ ಮಿಸ್ರಿ
>ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿ-ಟಿ.ವಿ.ಸೋಮನಾಥನ್
>ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ: ಸತೀಶ್ ಕುಮಾರ್
>ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ-ಕಿಶೋರ್ ಮಕ್ವಾನಾ
>ಸುಪ್ರೀಂ ಕೋರ್ಟ್ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣಾ ಸಮಿತಿಯನ್ನು ನೇಮಿಸಿದೆ.
>ಭಾರತದ ನೂತನ ಲೋಕಪಾಲರು-ನ್ಯಾ.ಎ.ಎಂ.ಖಾನ್ವಿಲ್ಕರ್
>ಅಲಿಘರ್ ಮುಸ್ಲಿಂ ವಿವಿಯ ಮೊತ್ತ ಮೊದಲ ಮಹಿಳಾ ಕುಲಪತಿ-ನೈಮಾ ಖಾತೂನ್
>ಜಿಎಸ್ಟಿ ನ್ಯಾಯ ಮಂಡಳಿಯ ಮುಖ್ಯಸ್ಥ-ಸಂಜಯ ಕುಮಾರ್ ಮಿಶ್ರಾ
>TB ತೊಲಗಿಸುವ ರಾಷ್ಟ್ರೀಯ ಕಾರ್ಯಕ್ರಮದ ಪ್ರಧಾನ ಸಲಹೆಗಾರ್ತಿ-ಸೌಮ್ಯಾ ಸ್ವಾಮಿನಾಥನ್
>UNICEFನ ಭಾರತೀಯ ರಾಯಭಾರಿ-ನಟಿ ಕರೀನಾ ಕಪೂರ್
>ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ-ಶಾಲಿನಿ ರಜನೀಶ್
>ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ-ನಿಲಯ್ ವಿಪಿನ್ ಚಂದ್ರ ಅಂಜಾರಿಯಾ
>ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ-ನಾಗಲಕ್ಷ್ಮಿ ಚೌಧರಿ