ಕರ್ನಾಟಕ ಬಜೆಟ್-2024-25

ಫುಡ್ ಪಾರ್ಕ್ ತೆರೆಯುವ ಬಗ್ಗೆ ಘೋಷಣೆ:

1.ಶಿವಮೊಗ್ಗದ ಸೋಗಾಣೆ,

2.ವಿಜಯಪುರದ ಇಟ್ಟಂಗಿಹಾಳ &

3.ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿ

>ಸ್ಪೈಸ್ ಪಾರ್ಕ್-ಚಿಕ್ಕಮಗಳೂರು

>ಅಂತಾರಾಷ್ಟ್ರೀಯ ಹೂ ಮಾರುಕಟ್ಟೆ-ಬೆಂಗಳೂರು

>ಕರ್ನಾಟಕ ರೈತ ಸಮೃದ್ಧಿ ಯೋಜನೆ-ಡೈರಿ, ಕುರಿ, ಹಂದಿ & ಕೋಳಿ ಸಾಕಾಣಿಕೆ

>ಮೀನು ಸಂಶೋಧನಾ ಕೇಂದ್ರ-ಹೊನ್ನಾವರದ ಮಂಕಿ

>ನವ ಇನ್ಲ್ಯಾಂಡ್ ಫಿಶರೀಸ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್-ವಿಜಯಪುರದ ಆಲಮಟ್ಟಿ

>ಮೆಗಾ ಟೆಕ್ಸ್ಟ್ ಟೈಲ್ ಪಾರ್ಕ್-ಕಲಬುರಗಿ

>ನ್ಯೂ ಟೆಕ್ಸ್ಟ್ ಟೈಲ್ ಪಾರ್ಕ್- ಮೈಸೂರು & ಕಿತ್ತೂರು

>ಜೀನ್ಸ್ ಅಪೇರಲ್ ಪಾರ್ಕ್-ಬಳ್ಳಾರಿ

>ಖಾದಿ ಚಟುವಟಿಕೆ-ನಂಜನಗೂಡು

>ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ-ಕೃಷ್ಣಮೃಗ

>ಬಜೆಟ್ಟಿನ ಒಟ್ಟು ಗಾತ್ರ-3,71,383 ಕೋಟಿ

>ಸಿರಿಧಾನ್ಯ-ನಮ್ಮ ಮಿಲ್ಲೆಟ್

>ಮಂಗಳೂರಿನಿಂದ ಬೆಂಗಳೂರು & ಬೀದರ್ ನಿಂದ ಬೆಂಗಳೂರಿಗೆ-ಆರ್ಥಿಕ ಅಭಿವೃದ್ಧಿ ಕಾರಿಡಾರ್

>ಬೆಂಗಳೂರಿನಲ್ಲಿ ವಿಜ್ಞಾನ ನಗರ ಸ್ಥಾಪನೆ

>ಬಸವ ಜಯಂತಿಯಂದು-ಸರ್ವಧರ್ಮ ಸಂಸತ್ತು ಕಾರ್ಯಕ್ರಮ

>ಹಿರೇಕೆರೂರಿನಲ್ಲಿ ಸರ್ವಜ್ಞನ ಸ್ಮಾರಕ ನಿರ್ಮಾಣ

>ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆ

>ಭೂ ಸುರಕ್ಷಾ ಯೋಜನೆ

>ಕರ್ನಾಟಕ ಸರ್ಕಾರ ಅಭಿವೃದ್ಧಿ ಪಡಿಸುತ್ತಿರುವ ಯಂತ್ರಾನುವಾದ ತಂತ್ರಾಂಶದ ಹೆಸರು-ಕನ್ನಡ ಕಸ್ತೂರಿ

>ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ

>80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ಪಡಿತರ ವಿತರಿಸಲು “ಅನ್ನ-ಸುವಿಧಾ”

>ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ “ಪ್ರಗತಿ ಪಥ & ಕಲ್ಯಾಣ ಪಥ”

>50 ಗ್ರಾಮ ಪಂಚಾಯ್ತಿಗಳಲ್ಲಿ “ಹೊಂಬೆಳಕು”-ಸೋಲಾರ್ ದೀಪ ಅಳವಡಿಕೆ

>ಭಾಷಾನುವಾದಕ್ಕೆ: “ಕನ್ನಡ ಕಸ್ತೂರಿ”

>ಅಗ್ಗದ ಸಿರಿ ಧಾನ್ಯಕ್ಕೆ “ನಮ್ಮ ಮಿಲ್ಲೆಟ್”

>ಗ್ರಾಮ ಪಂಚಾಯತ್ ಮಹಿಳೆಯರಿಗೆ ‘ಪ್ರೇರಣಾ’ ಅಡಿ ಮೇನ್ಸ್ಟ್ರಯಲ್ ಕಪ್ ಬಳಸುವಂತೆ ಪ್ರೋತ್ಸಾಹ

>ದೇವದಾಸಿಯರ ಮಾಸಾಶನ 1500ರಿಂದ 2000ಕ್ಕೆ ಏರಿಕೆ

>2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ

>ಮೀನುಗಾರರ ನೆರವಿಗಾಗಿ “ಸಮುದ್ರ ಆಂಬುಲೆನ್ಸ್”

>ರಾಯಚೂರು/ರಾಣೇಬೆನ್ನೂರಿನಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ

>ಕಪ್ಪತಗುಡ್ಡದಲ್ಲಿ “ಪರಿಸರ ಪ್ರವಾಸೋದ್ಯಮ”

>ಮುರುಡೇಶ್ವರದಲ್ಲಿ ಮೀನುಗಾರಿಕಾ ಹೊರ ಬಂದರು

>ಬಳ್ಳಾರಿಯಲ್ಲಿ “ಹ್ಯೂಮನ್ ಮಿಲ್ಕ್ ಬ್ಯಾಂಕ್” ಸ್ಥಾಪನೆ

>ತುಮಕೂರಿನವರೆಗೆ ಮೆಟ್ರೋ ಅಭಿವೃದ್ಧಿ

>ಆದಿಚುಂಚನಗಿರಿಯಲ್ಲಿ “ವಿಜ್ಞಾನ ಕೇಂದ್ರ”

>ಬಂಡೀಪುರದಲ್ಲಿ “ಚಿರತೆ ಕಾರ್ಯಪಡೆ” ಸ್ಥಾಪನೆ

>ಚಿಕ್ಕಮಗಳೂರಿನಲ್ಲಿ ರಾಜ್ಯದ ಮೊದಲ “ಸ್ಪೈಸ್ ಪಾರ್ಕ್”

Leave a Reply

Your email address will not be published. Required fields are marked *