ನೂತನ ಮುಖ್ಯಮಂತ್ರಿಗಳು
>ತ್ರಿಪುರ ಸಿಎಂ- ಮಾಣಿಕ್ ಸಾಹಾ
>ಮೇಘಾಲಯ ಸಿಎಂ- ಕಾರ್ನಾಡ್ ಸಂಗ್ಮಾ
>ನಾಗಾಲ್ಯಾಂಡ್ ಸಿಎಂ- ನೀಫೂ ರಿಯೋ
>ಕರ್ನಾಟಕ ಸಿಎಂ- ಸಿದ್ದರಾಮಯ್ಯ
>ಮಿಜೋರಾಂ ಸಿಎಂ- ಲಾಲ್ದುಹೋಮ
>ತೆಲಂಗಾಣ ಸಿಎಂ- ರೇವಂತ್ ರೆಡ್ಡಿ
>ರಾಜಸ್ಥಾನ-ಭಜನ್ ಲಾಲ್ ಶರ್ಮಾ
>ಮಧ್ಯ ಪ್ರದೇಶ-ಮೋಹನ್ ಯಾದವ್ & ಛತ್ತೀಸ್ ಗಢ-ವಿಷ್ಣುದೇವೋ ಸಾಯಿ
>287 ಕಿ.ಮೀ. ವ್ಯಾಪ್ತಿಯ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲು ಮಾರ್ಗ ಸ್ಥಾಪಿಸಲು ಉದ್ದೇಶಿಸಿರುವುದು-ಬೆಂಗಳೂರಿನಲ್ಲಿ
>ಇತ್ತೀಚೆಗೆ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದವರು– ಕೀನ್ಯಾ ಅಧ್ಯಕ್ಷ ವಿಲಿಯಮ್ ಸಮೋಯಿ ರುತೋ
>ವಿಶ್ವಸಂಸ್ಥೆಯ ಯುನೆಸ್ಕೋ ಸಂಘಟನೆಯು ಗುಜರಾತ್ನ ಗರ್ಬಾ ನೃತ್ಯ ಕಲೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ(Intangible Cultural Heritage) ಎಂದು ಘೋಷಿಸಿದೆ.
>ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ದ ರಾಯಭಾರಿ-ಡಾಲಿ ಧನಂಜಯ್
>ಒಂಭತ್ತನೇ ವರ್ಷದ ಹಕ್ಕಿ ಹಬ್ಬವನ್ನು ನಂದಿ ಬೆಟ್ಟದಲ್ಲಿ ಆಚರಿಸಲಾಯಿತು.
>ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2024ರ ಜ.1ರಿಂದ ಅನ್ವಯವಾಗುವಂತೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.
>ಹವಾಮಾನ ವೈಪರೀತ್ಯ ಶೃಂಗಸಭೆಯು ದುಬೈನಲ್ಲಿ ನಡೆಯಿತು.
>ಐದನೇ ಹಣಕಾಸು ಆಯೋಗದ ಅಧ್ಯಕ್ಷ: ಸಿ.ನಾರಾಯಣಸ್ವಾಮಿ
>ವಿಧಾನಸಭೆಯ ಹಾಲಿ ಆಡಳಿತ ಪಕ್ಷದ ನಾಯಕರು, ಸಿದ್ದರಾಮಯ್ಯ, ವಿಪಕ್ಷ ನಾಯಕ-ಆರ್.ಅಶೋಕ್
>ವಿಧಾನ ಪರಿಷತ್ತಿನ ಇಂದಿನ ಆಡಳಿತ ಪಕ್ಷದ ನಾಯಕರು-ಎನ್.ಎಸ್.ಬೋಸರಾಜು, ವಿಪಕ್ಷ ನಾಯಕರು ಛಲವಾದಿ ನಾರಾಯಣಸ್ವಾಮಿ
>ಜೈವಿಕ ಸಂಪನ್ಮೂಲ & ಸುಸ್ಥಿರ ಅಭಿವೃದ್ಧಿ ಕೇಂದ್ರ-ಅರುಣಾಚಲ ಪ್ರದೇಶದ ಕಿಮಿನ್
>ಕೇಂದ್ರೀಯ ಹಿಂದಿ ಸಂಸ್ಥೆ-ಮೇಘಾಲಯ
>‘Mera Yuva Bharat’ (MY-Bharat) ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
>ಆಸ್ಟ್ರಿಯಾದ ವಾಲ್ನೆವಾ ಸಂಸ್ಥೆ ವಿಶ್ವದಲ್ಲೇ ಮೊದಲ ಬಾರಿಗೆ ಚಿಕುನ್ ಗುನ್ಯಾ ಕಾಯಿಲೆಗೆ ‘ಇಕ್ಸ್ ಚಿಕ್’ ಹೆಸರಿನ ಲಸಿಕೆ ಕಂಡುಹಿಡಿದಿದೆ.
>2013ರ ಯೋಜನೆ ಕೃಷಿ ಭಾಗ್ಯವನ್ನು ಮರು ಜಾರಿ ಮಾಡಲಾಗಿದೆ.
>ಗೃಹ ಜ್ಯೋತಿ-200 ಯೂನಿಟ್ ವರೆಗೆ ಉಚಿತ ವಿದ್ಯುತ್
>ಗೃಹಲಕ್ಷ್ಮಿ-ಮನೆ ಯಜಮಾನಿಗೆ 2,000 ರೂ. ಸಹಾಯಧನ
>ಅನ್ನಭಾಗ್ಯ-ಪ್ರತೀ ಬಿಪಿಎಲ್ ಕುಟುಂಬದ ಒಬ್ಬರಿಗೆ 10 ಕೆಜಿ ಅಕ್ಕಿ
>ಶಕ್ತಿ ಯೋಜನೆ-ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ
>ಈ ಹಿಂದಿನ ‘ಸಪ್ತಪದಿ’ ಯೋಜನೆಗೆ ಕರ್ನಾಟಕ ಸರ್ಕಾರವು ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಿದೆ.
>ರಾಷ್ಟ್ರಪತಿ-ದ್ರೌಪದಿ ಮುರ್ಮು
>ಉಪ ರಾಷ್ಟ್ರಪತಿ-ಜಗದೀಪ್ ಧನಕರ್
>ಎರಡನೇ ಅವಧಿಗೆ ಲೋಕಸಭಾ ಸ್ಪೀಕರ್ ಆದವರು- ಓಂ ಬಿರ್ಲಾ
>ರಾಜ್ಯಸಭೆ: ನಡ್ಡಾ, ಖರ್ಗೆ
>ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು-ಡಿ.ವೈ.ಚಂದ್ರಚೂಡ್
>ಭಾರತದ ಇಪ್ಪತ್ತೈದನೇ ಮುಖ್ಯ ಚುನಾವಣಾ ಆಯುಕ್ತರು-ರಾಜೀವ್ ಕುಮಾರ್
>ಭಾರತದ ಹದಿನಾಲ್ಕನೇ ಮಹಾ ಲೆಕ್ಕಪರಿಶೋಧಕರು-ಗಿರೀಶ್ ಚಂದ್ರ ಮುರ್ಮು 148
>ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್-ಆರ್.ವೆಂಕಟರಮಣಿ 76
>ಇಂದಿನ ರಾಜ್ಯಪಾಲರು-ಥಾವರ್ ಚಂದ್ ಗೆಹ್ಲೋಟ್
>ಸಹಕಾರ ಸಚಿವರು-ಕೆ.ಎನ್.ರಾಜಣ್ಣ
>ಹಾಲಿ ಲೋಕಾಯುಕ್ತರು-ಬಿ.ಎಸ್.ಪಾಟೀಲ್
>ಅಡ್ವೊಕೇಟ್ ಜನರಲ್-ಶಶಿ ಕಿರಣ್ ಶೆಟ್ಟಿ
>ಮುಖ್ಯ ಚುನಾವಣಾಧಿಕಾರಿ-ಮನೋಜ್ ಕುಮಾರ್ ಮೀನಾ
>ವಿಧಾನಸಭೆಯ ಸಭಾಧ್ಯಕ್ಷರು(ಸ್ಪೀಕರ್)-ಯು.ಟಿ.ಖಾದರ್
>ಭಾರತದ ಮಹಿಳಾ ಆಯೋಗದ ಅಧ್ಯಕ್ಷೆ-ರೇಖಾ ಶರ್ಮಾ(ರಾಜೀನಾಮೆ ನೀಡಿದ್ದು, ಹೊಸಬರ ನೇಮಕವಾಗಿಲ್ಲ)
>ಭಾರತದ ಎರಡನೇ ಚೀಫ್ ಡಿಫೆನ್ಸ್ ಆಫ್ ಸ್ಟ್ಯಾಫ್(CDS)-ಲೆಫ್ಟಿನಂಟ್ ಜನರಲ್ ಅನಿಲ್ ಚೌವ್ಹಾಣ್
>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಅಧ್ಯಕ್ಷರು-ಎಸ್.ಸೋಮನಾಥ್
>ರಿಸರ್ವ್ ಬ್ಯಾಂಕ್ ಗವರ್ನರ್-ಶಕ್ತಿಕಾಂತ್ ದಾಸ್
>ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧ್ಯಕ್ಷರು-ರೋಜರ್ ಬಿನ್ನಿ
>ನೀತಿ ಆಯೋಗದ ಅಧ್ಯಕ್ಷರು-ಪ್ರಧಾನಿ ಮೋದಿ, ಉಪಾಧ್ಯಕ್ಷರು-ಸುಮನ್ ಬೆರಿ, ಸಿಇಒ-BVR ಸುಬ್ರಮಣಿಯನ್
ಭಾರತ, ಕರ್ನಾಟಕದಲ್ಲಿ ಮಹಿಳಾ ಪ್ರಥಮರು..
>ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು-ಎಂ.ಫಾತಿಮಾ ಬೀವಿ
>ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶರು-ಮಂಜುಳಾ ಚೆಲ್ಲೂರ್
>ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್-ಮೀರಾ ಕುಮಾರ್
>ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್-ಕೆ.ಎಸ್.ನಾಗರತ್ನಮ್ಮ(1972-1978)
>ಉಚ್ಚ ನ್ಯಾಯಾಲಯದ ಮೊದಲ ಮಹಿಳಾ ಸಿಜೆ-ಲೀಲಾ ಸೇಥ್(ಹಿಮಾಚಲ ಪ್ರದೇಶ)
>ಮೊದಲ ಮಹಿಳಾ ಮುಖ್ಯಮಂತ್ರಿ-ಸುಚೇತಾ ಕೃಪಲಾನಿ
>ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು-ವಿ.ಎಸ್.ರಮಾದೇವಿ
>ಕರ್ನಾಟಕದಿಂದ ಆಯ್ಕೆಯಾದ ಮೊದಲ ಸಂಸದೆ-ಸರೋಜಿನಿ ಮಹಿಷಿ(ಧಾರವಾಡ ಉತ್ತರ)
>ಮೈತ್ರಿ ಸೂಪರ್ ಪವರ್ ಥರ್ಮಲ್ ಪ್ಲಾಂಟ್ ಅನ್ನು ಮೋದಿ & ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದ್ದಾರೆ.
>ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್-2023ರಲ್ಲಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ
>ಶ್ರೀಲಂಕಾ ವಿರುದ್ಧ 317 ರನ್ ಗಳ ಅಂತರದಿಂದ ಗೆದ್ದು ದಾಖಲೆ ಬರೆದ ತಂಡ-ಭಾರತ
>ಟೆನಿಸ್ ವೃತ್ತಿಗೆ ವಿದಾಯ ಹೇಳಿದ ಭಾರತೀಯ ಪಟು-ಸಾನಿಯಾ ಮಿರ್ಜಾ
>ವಿಶ್ವದ ಅತಿದೊಡ್ಡ ಹಾಕಿ ಸ್ಟೇಡಿಯಂ-ಒಡಿಶಾದ ರೂರ್ಕೆಲಾದಲ್ಲಿರುವ ಬಿರ್ಸಾ ಮುಂಡಾ ಕ್ರೀಡಾಂಗಣ
>‘Dr. APJ Abdul Kalam: Memories Never Die’- ಕರ್ತೃ-ವೈ.ಎಸ್.ರಾಜನ್
>ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದವರು-Recep Tayyip Erdogan
>ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದವರು-Georgi Gospodinov
>ವಿಶ್ವ ಬ್ಯಾಂಕಿನ ನೂತನ ಅಧ್ಯಕ್ಷರು-ಅಜಯ್ ಭಂಗಾ
>ನೇಪಾಳದ ನೂತನ ಅಧ್ಯಕ್ಷ-ರಾಮ ಚಂದ್ರ ಪೌಡೆಲ್, ಪ್ರಧಾನಿ-ಕೆ.ಪಿ.ಶರ್ಮಾ ಒಲಿ
>ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದವರು-ಈಜಿಪ್ಟ್ ಅಧ್ಯಕ್ಷ – ಇಮ್ಮ್ಯಾನ್ಯುಯಲ್ ಮ್ಯಾಕ್ರಾನ್
>15ನೇ BRICS ಶೃಂಗಸಭೆ ನಡೆದ ಸ್ಥಳ- ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್
>BRICS ಒಕ್ಕೂಟ ಸೇರಿದ 6 ಹೊಸ ರಾಷ್ಟ್ರಗಳು–ಸೌದಿ ಅರೇಬಿಯಾ, ಇರಾನ್, ಇಥಿಯೋಫಿಯಾ, ಈಜಿಪ್ಟ್, ಅರ್ಜೆಂಟಿನಾ & ಯುಎಇ
>ಸೆ.9, 10ರಂದು ದೆಹಲಿಯಲ್ಲಿ ನಡೆದ-G20 ಶೃಂಗಸಭೆ; ಧ್ಯೇಯವಾಕ್ಯ-ವಸುದೈವ ಕುಟುಂಬಕಂ(one earth, one family, one future)
>2023ರ COP28 ಶೃಂಗಸಭೆ(Nov.30-Dec.12) ನಡೆಯಲಿರುವ ದೇಶ-ಯುಎಇ(2024: ಬಾಕು; ಅಜರ್ ಬೈಜಾನ್)
>ಇತ್ತೀಚಿಗೆ ನಿಧನರಾದ ಖ್ಯಾತ ಕ್ರಿಕೆಟಿಗ-ಬಿಷನ್ ಸಿಂಗ್ ಬೇಡಿ & ಸಲೀಂ ದುರಾನಿ
>ಇತ್ತೀಚೆಗೆ 24ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸೆರ್ಬಿಯಾ ಆಟಗಾರ-ನೊವಾಕ್ ಜೊಕೊವಿಕ್
>ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಕ್ಕೆ ರವೀಂದ್ರನಾಥ ಠಾಗೂರ್ ವಾಸಿಸುತ್ತಿದ್ದ ಶಾಂತಿನಿಕೇತನ ಮನೆಯನ್ನು ಸೇರ್ಪಡೆ ಮಾಡಲಾಗಿದೆ.(hoysala temple-karnataka)
>ಏಷ್ಯಾಕಪ್ ಫೈನಲ್ ನಲ್ಲಿ ಭಾರತಕ್ಕೆ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಜಯ
> 2021ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರು-ನಟಿ ವಹೀದಾ ರೆಹಮಾನ್
>ಇತ್ತೀಚೆಗೆ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ-ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್
>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಪಾನ್ & ಭಾರತಕ್ಕೆ ಶಾಶ್ವತ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದ ದೇಶ-ಭೂತಾನ್
>ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ-ಎಸ್.ಎಂ.ಕೃಷ್ಣ
>ಪದ್ಮಭೂಷಣ ಪಡೆದ ಕನ್ನಡಿಗರು-ಎಸ್.ಎಲ್.ಭೈರಪ್ಪ & ಸುಧಾಮೂರ್ತಿ
>ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ
>ಪ್ಲಾಸ್ಟಿಕ್ ಮುಕ್ತ ನಗರ-ಮೈಸೂರು
>2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ದೇಶದ ಸಾಮಾಜಿಕ ಹೋರಾಟಗಾರ್ತಿ “ನರ್ಗಿಸ್ ಮೊಹಮ್ಮದಿ” ಅವರಿಗೆ ಘೋಷಿಸಲಾಗಿದೆ.
>ಸಾಹಿತ್ಯ ನೊಬೆಲ್ – ನಾರ್ವೆ ನಾಟಕಕಾರ ಜಾನ್ ಪೋಸ್ಸೆ ಅವರಿಗೆ
>Economics nobel prize- Claudia Goldin
ದೆಹಲಿಯ G20 ಶೃಂಗಸಭೆಯ ಪ್ರಮುಖ ನಿರ್ಧಾರಗಳು:
>G20ಗೆ ‘ಆಫ್ರಿಕನ್ ಒಕ್ಕೂಟ’ ಹೊಸ ಸದಸ್ಯತ್ವದೊಂದಿಗೆ ಸೇರ್ಪಡೆಯಾಯಿತು.
>”ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ”ವನ್ನು ರಚಿಸಲಾಯಿತು.
>’ನವದೆಹಲಿ ನಾಯಕರ ಘೋಷಣೆ’ಯನ್ನು ಅಳವಡಿಸಿಕೊಳ್ಳಲಾಯಿತು.
>ಭಾರತದ ಮುಖೇನ ರೈಲು & ಹಡಗಿನ ಸಂಪರ್ಕ ಹೊಂದಲು ಭಾರತ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಇಸ್ರೇಲ್ & ಯೂರೋಪಿಯನ್ ಒಕ್ಕೂಟಗಳು “ಭಾರತ-ಮಧ್ಯ ಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರ್” ಹೆಸರಿನಲ್ಲಿ ಜಂಟಿ ಒಪ್ಪಂದ ಮಾಡಿಕೊಂಡವು.
>ಒಂದು ದೇಶ, ಒಂದು ಚುನಾವಣೆ ಸಮಿತಿಯ ಅಧ್ಯಕ್ಷರು-ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್
>ಇತ್ತೀಚೆಗೆ ಇಸ್ರೇಲ್ ಮೇಲೆ ದಾಳಿ ಮಾಡಿದ ಉಗ್ರ ಸಂಘಟನೆ-ಪ್ಯಾಲೆಸ್ತೇನ್ ನ ಹಮಾಸ್
>ತಿರುವನಂತಪುರಂನ ಎಲ್ಲಾ ಮನೆಗಳ ಮೇಲೂ ಸೋಲಾರ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ.
>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಉಡಾವಣೆ ಮಾಡಿದ್ದ ಚಂದ್ರಯಾನ-3 ಉಪಗ್ರಹವು ಕಳೆದ ಆ.23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.
>ದೇಶದ ಮೊದಲ ರೇಬಿಸ್ ಮುಕ್ತ ರಾಜ್ಯ-ಗೋವಾ
>ಇ-ಆಡಳಿತದಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ-ಕೇರಳ
>ಸೋಲಾರ್ ಉತ್ಪಾದನೆಯಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಗುಜರಾತ್ & ಕರ್ನಾಟಕ ರಾಜ್ಯಗಳಿವೆ.
>PUSA-44 ಭತ್ತದ ತಳಿ ನಿಷೇಧಿಸಿದ ರಾಜ್ಯ-ಪಂಜಾಬ್
>ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ್ದು-ಮಧ್ಯ ಪ್ರದೇಶದ ಓಂಕಾರೇಶ್ವರದಲ್ಲಿ
>ಸಾರ್ವತ್ರಿಕ ಪಿಂಚಿಣಿ ಯೋಜನೆಗೆ ಮಂಗಳಮುಖಿಯರನ್ನು ಸೇರಿಸಿದ ರಾಜ್ಯ-ಜಾರ್ಖಂಡ್
>5G technology training programme & ಐದು ಕೋಟಿ ಸಸ್ಯ ನೆಡುವ ಆಂದೋಲನ-2023-ಉತ್ತರ ಪ್ರದೇಶ
>ಮಣಿಪುರ ಹಿಂಸೆಗೆ ಕಾರಣವಾದ ಪ್ರದೇಶ-ಕುಕಿ ಲ್ಯಾಂಡ್
>One Minute Traffic Light Plan-ಶಿಮ್ಲಾ
>ಗಡಿ ಸಮಸ್ಯೆ ಬಿಗಡಾಯಿಸಿರುವುದು- ಅಸ್ಸಾಂ & ಅರುಣಾಚಲ ಪ್ರದೇಶದ ನಡುವೆ
>ಶಿಕ್ಷಣದ ಉದ್ದೇಶಕ್ಕಾಗಿ ಕಾರ್ಬನ್ ಲೈಟ್ ಮೆಟ್ರೋ ಟ್ರಾವೆಲ್ ಆರಂಭಿಸಿರುವುದು-ದೆಹಲಿ ಮೆಟ್ರೋ
>2022ರ ಏಷ್ಯನ್ ಗೇಮ್ಸ್ ನಡೆದ ಸ್ಥಳ-ಚೀನಾದ ಹ್ಯಾಂಗ್ಜೌ, ಭಾರತ 107 ಪದಕಗಳನ್ನು ಗೆದ್ದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿವೆ.
>2028ರ ಒಲಂಪಿಕ್ ಗೆ ಕ್ರಿಕೆಟ್ ಸೇರ್ಪಡೆ
>ಏಕದಿನದಲ್ಲಿ ಸಚಿನ್ ದಾಖಲೆ ಸರಿಗಟ್ಟಿದವರು-ವಿರಾಟ್ ಕೊಹ್ಲಿ(49 ಶತಕ)
>ವಿಶ್ವಕಪ್ ಪಂದ್ಯದಲ್ಲಿ 2 ಶತಕ ಸಿಡಿಸಿದ ಆಟಗಾರ- ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್
>ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಯೋಜನೆ-ಭಾರತ್ ಆಟಾ(ಕಡಿಮೆ ಬೆಲೆಗೆ ಗೋಧಿ ಹಿಟ್ಟಿನ ವಿತರಣೆ)
>ದೇಶದ ಮೊದಲ ದಲಿತ ಮಾಹಿತಿ ಆಯುಕ್ತರು-ಹೀರಾಲಾಲ್ ಸಮಾರಿಯಾ
>2023ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ತಂಡ-ಚೆನ್ನೈ ಸೂಪರ್ ಕಿಂಗ್ಸ್
>ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಜಯಗಳಿಸಿದ ಹಾಕಿ ತಂಡ-ಭಾರತ
>ಜಾರ್ಖಂಡ್ ವುಮನ್ಸ್ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ-ಭಾರತ(ಜಪಾನ್ ವಿರುದ್ಧ)
>2023 Asian Champions Trophy ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ
>ಇಸ್ರೇಲ್ ನಲ್ಲಿದ್ದ ಭಾರತೀಯರನ್ನು ರಕ್ಷಿಸಲು-ಆಪರೇಷನ್ ಅಜಯ್
>ಸುಡಾನ್ ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯ ಹೆಸರು-ಆಪರೇಷನ್ ಕಾವೇರಿ
>ಟರ್ಕಿ ಭೂಕಂಪ-ಆಪರೇಷನ್ ದೋಸ್ತ್
>2023ರ ಆ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ ಹಡಗಿನ ಹೆಸರು-INS Vindhyagiri
>ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಉತ್ಸವ-ಗಜ ಉತ್ಸವ
>ಸಂವಿಧಾನ ಉದ್ಯಾನ-ಜೈಪುರ
>PM e-bus Sewa scheme, aiming to introduce 10,000 electric buses in city bus services across India
>International Year of Millets
>International Year of Dialogue as a Guarantee of Peace- 2023 UN
>ಇತ್ತೀಚೆಗೆ ಉಡಾಯಿಸಲಾದ ಖಂಡಾಂತರ ಕ್ಷಿಪಣಿ-ಪ್ರಳಯ್
>ಭಾರತದಲ್ಲಿ ರಕ್ಷಣಾ ಇಲಾಖೆ ಆರಂಭವಾದ ವರ್ಷ-1776(ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ)
>ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ಆರಂಭವಾದ ವರ್ಷ-1958
>ರಾಷ್ಟ್ರೀಯ ರಕ್ಷಣಾ ವಿವಿ-ಹರಿಯಾಣದ ಗುರುಗ್ರಾಮ
>ಭಾರತೀಯ ಮಿಲಿಟರಿ ಅಕಾಡೆಮಿ-ಡೆಹ್ರಾಡೂನ್
>ಭಾರತೀಯ ನೌಕಾ ಅಕಾಡೆಮಿ-ಕೇರಳದ ಕಣ್ಣೂರು ಜಿಲ್ಲೆಯ ಎಜಿಮಾಲಾ
>ಇಂದಿನ ರಕ್ಷಣಾ ಸಚಿವರು-ರಾಜನಾಥ್ ಸಿಂಗ್
>ಭಾರತೀಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯು ಸ್ಥಳೀಯ ಧ್ರುವಾಸ್ತ್ರ ಕ್ಷಿಪಣಿಗೆ ಅನುಮೋದನೆ ನೀಡಿದೆ.
>ಹೊಸ ಯುದ್ಧ ನೌಕೆ-ಮಹೇಂದ್ರಗಿರಿ
>INS ಮರ್ಮಗೋವಾ-ರಾಜನಾಥ್ ಸಿಂಗ್
>ಭೂಮಿಯಿಂದ ಭೂಮಿಗೆ ಹಾರುವ ಭಾರತದ ಕ್ಷಿಪಣಿಗಳು- ಪೃಥ್ವಿ, ಅಗ್ನಿ, ನಿರ್ಭಯ್, ಬ್ರಹ್ಮೋಸ್, ಪ್ರಹಾರ್, ಧನುಷ್, ಶೌರ್ಯ
>National Programme for Prevention and Control of Deafness (NPPCD)
>National Programme for Control of Blindness and Visual Impairment
>NATIONAL PROGRAMME FOR PREVENTION AND CONTROL OF CANCER, DIABETES, CARDIOVASCULAR DISEASES & STROKE (NPCDCS)
>“National Programme for the Health Care of Elderly” (NPHCE) during 2010-11
>INS Kochi, the largest India-made warship
>Carabao cup(EFL cup)
>International Shooting Sport Federation ವಿಶ್ವಕಪ್-ರುದ್ರಂಕ್ಷ್ ಪಾಟೀಲ್ ಗೆ ಚಿನ್ನ
>ಕತಾರಿನ ಕ್ಲಾಸಿಕಲ್ ಚೆಸ್ ಫಾರ್ಮ್ಯಾಟ್ ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದು-ಕಾರ್ತಿಕೇಯನ್ ಮುರಳಿ
>ಏಷ್ಯನ್ ಗೇಮ್ಸ್ ನಲ್ಲಿ ಫೆನ್ಸರ್ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಗೆದ್ದವರು-ಭವಾನಿ ದೇವಿ
>2023 SAFF Championship(ಫುಟಬಾಲ್) ನಡೆದ ಸ್ಥಳ-ಬೆಗಳೂರು, ಕುವೈತ್ ವಿರುದ್ಧ ಭಾರತಕ್ಕೆ ಗೆಲುವು
>ಭಾರತದ ಅತಿ ಕಿರಿಯ ಗ್ರಾಂಡ್ ಮಾಸ್ಟರ್-ಪ್ರಾಣೇಶ್ ಎಂ(16)
>ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹ-Gaganyaan’s TV-D1
>ಜನಜಾತೀಯ ಖೇಲ್ ಮಹೋತ್ಸವ ನಡೆದ ಸ್ಥಳ-ಒಡಿಶಾದ ಭುವನೇಶ್ವರ
>ಸ್ಕ್ವ್ಯಾಷ್ ವಿಶ್ವಕಪ್ ನಡೆದ ಸ್ಥಳ-ಚೆನ್ನೈ
>ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿ ಗೆದ್ದ ಆಟಗಾರ-ಲಿಯೊನೆಲ್ ಮೆಸ್ಸಿ
>ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ 6ನೇ ಬಾರಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ
>ISSFನ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತೀಯ-ರುದ್ರಾಂಕ್ಷ್ ಪಾಟೀಲ್
>ಏಕದಿನ ಕ್ರಿಕೆಟ್ ನಲ್ಲಿ ಭಾರತ 317 ರನ್ ಅಂತರದಿಂದ ಗೆದ್ದು, ನ್ಯೂಜಿಲೆಂಡಿನ 15 ವರ್ಷಗಳ ಐತಿಹಾಸಿಕ ದಾಖಲೆ ಮುರಿದಿದ್ದು-ಶ್ರೀಲಂಕಾ ತಂಡದ ವಿರುದ್ಧ
>Satyajit Ray Excellence in Film Lifetime award-Michael Douglas
>2023 Special Olympics World Summer Games-ಜರ್ಮನಿಯ ಬರ್ಲಿನ್ ನಲ್ಲಿ ನಡೆದವು
>ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಸೋತ 18 ವರ್ಷದ ಭಾರತೀಯ ಯುವಕ-ಆರ್.ಪ್ರಜ್ಞಾನಂದ.
>BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಕಂಚು ಗೆದ್ದವರು-ಹೆಚ್.ಎಸ್.ಪ್ರಣಯ್
>ಫಿಫಾ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿ ಪಡೆದವರು-ಲಿಯೊನೆಲ್ ಮೆಸ್ಸಿ.
>ದೆಹಲಿಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಹೊಸ ಹೆಸರು-ಪ್ರಗತಿ ಮೈದಾನ(ಭಾರತ್ ಮಂಡಪಂ)
>ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ-ಚಿನಾಬ್ ಬ್ರಿಡ್ಜ್
>ಮಹಿಳಾ ಮೀಸಲಾತಿ ಮಸೂದೆಗೆ ಪ್ರಧಾನಿ ಮೋದಿ ಇಟ್ಟ ಹೆಸರು-ನಾರಿ ಶಕ್ತಿ ವಂದನ ಅಧಿನಿಯಮ