ಕೆಳದಿ/ಇಕ್ಕೇರಿ ನಾಯಕರು:
>ಸ್ಥಾಪಕರು: ಚೌಡಪ್ಪ & ಭದ್ರಪ್ಪ
>ಶಿವಪ್ಪ ನಾಯಕ(ಪಡುಗಡಲೊಡೆಯ):
>ಶಿಸ್ತು ಎಂಬ ಕಂದಾಯ ವ್ಯವಸ್ಥೆ ಅಳವಡಿಸಿಕೊಂಡಿದ್ದನು.
>ಉತ್ಪಾದನೆಯ 1/3 ಭಾಗ ಭೂಕಂದಾಯ
ಕೆಳದಿ ಚೆನ್ನಮ್ಮಾಜಿ/ರಾಣಿ ಚೆನ್ನಮ್ಮಾಜಿ:
>ಶಿವಪ್ಪ ನಾಯಕನ ಸೊಸೆ.
>ಔರಂಗಜೇಬನ ವಿರುದ್ಧ ದಂಗೆ ಎದ್ದಿದ್ದ ಮರಾಠ ದೊರೆ ರಾಜಾರಾಮ(ಶಿವಾಜಿ ಪುತ್ರ)ನಿಗೆ ಆಶ್ರಯ ನೀಡಿದ್ದಳು.
>ಕೆಳದಿ ಅರಸರು ವೀರಶೈವ ಮಠಗಳನ್ನು ಸ್ಥಾಪಿಸಿದರು.
>ಅಘೋರೇಶ್ವರ ದೇವಸ್ಥಾನ-ಇಕ್ಕೇರಿ.
>ಮಂಗಳೂರಿನಲ್ಲಿ ಕ್ರೈಸ್ತ ದೇವಾಲಯಕ್ಕೆ ನಿವೇಶನ ನೀಡಿದಳು.
>ಕೊನೆಗೆ ಕೆಳದಿ ಸಂಸ್ಥಾನವು ಹೈದರಾಲಿ ವಶವಾಯಿತು.