>ಸ್ಥಾಪಕ: ರಣಭೈರೇಗೌಡ
>ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು.
>ಕಾಂಚಿಪುರಂನ ಅತ್ತೂರಿನವರು. ಆದರೆ ಆವತಿಯಲ್ಲಿ ನೆಲೆಸಿದ್ದರು.
>ಕುಲದೇವತೆ-ಕೆಂಪಮ್ಮ
>ರಾಜಧಾನಿಗಳು: ಯಲಹಂಕ-ಬೆಂಗಳೂರು-ಮಾಗಡಿ.
ಒಂದನೇ ಕೆಂಪೇಗೌಡ/ಹಿರಿಯ ಕೆಂಪೇಗೌಡ(ಪ್ರಜಾವತ್ಸಲ):
>1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದರು.
>ಇವರ ವ್ಯಾಪಾರ ಕೇಂದ್ರ-ಮಾಗಡಿ
>ಸೋಮೇಶ್ವರ ದೇವಾಲಯ-ಹಲಸೂರು.
>ಬಸವನ ದೇವಾಲಯ-ಬಸವನಗುಡಿ.
>ಗವಿ ಗಂಗಾಧರೇಶ್ವರ ದೇವಾಲಯ.
>ಶಿವಗಂಗೆಯ ಗಂಗಾಧರೇಶ್ವರನ ಪರಮಭಕ್ತ
ಇಮ್ಮಡಿ ಕೆಂಪೇಗೌಡ:
>ಆದಿಲ್ ಶಾಹಿ ದಂಡನಾಯಕ ರಣದುಲ್ಲಾ ಖಾನ್ 1638ರಲ್ಲಿ ಬೆಂಗಳೂರನ್ನು ವಶಪಡಿಸಿಕೊಂಡನು.
>ಈತ ಮಾಗಡಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡ.
>ಬೆಂಗಳೂರು ನಗರದ ಎಲ್ಲೆಕಟ್ಟು ಗುರುತಿಸಿ ನಾಲ್ಕು ಕಾವಲು ಗೋಪುರ ಕಟ್ಟಿಸಿದವನು(ಮೇಖ್ರಿ ವೃತ್ತ, ಲಾಲ್ ಬಾಗ್, ಅಲಸೂರು & ಗವಿಗಂಗಾಧರೇಶ್ವರ)-ಎರಡನೇ ಕೆಂಪೇಗೌಡ(ಒಂದನೇ ಕೆಂಪೇಗೌಡ ಎಂದು ದ್ವಿತೀಯ ಪಿಯುಸಿಯಲ್ಲಿ ಹೇಳಲಾಗಿದೆ). ಈ ವೇಳೆ ಬೆಂಗಳೂರು ದೊಡ್ಡ ನೇಯ್ಗೆ ಕೇಂದ್ರವಾಗಿ ಬೆಳೆಯಿತು.
>ಬರಗಾಲ ನೀಗಿಸಲು ಕೆಂಪಸಾಗರ ಕೆರೆ ನಿರ್ಮಿಸಿದವನು-ಮುಮ್ಮಡಿ ಕೆಂಪೇಗೌಡ.
>ಇಮ್ಮಡಿ ಹಿರಿಯ ಕೆಂಪೇಗೌಡ(ನವ ಕವಿತಾ ಗುಂಭಪುಂಭವಾನಿ):
>ಯಲಹಂಕ ಪ್ರದೇಶಗಳು ಕೊನೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡವು.